Tuesday, May 14, 2024

*Hanumat stotram ಆಪದುದ್ಧರಣ ಹನೂಮತ್ಸ್ತೋತ್ರಮ್

 ಅಥ ಆಪದುದ್ಧರಣ ಹನೂಮತ್ಸ್ತೋತ್ರಮ್


ಶ್ರೀ ಗುರುಭ್ಯೋ ನಮಃ   ಹರಿ: ಓಂ

ಅಸ್ಯ ಶ್ರೀ ಆಪದುದ್ಧರಣ ಹನುಮತ್ ಸ್ತೋತ್ರ 
ಮಂತ್ರಸ್ಯ ವಿಭೀಷಣ ಋಷಿ: |
ಆಪದುದ್ಧರಣೋ ಹನುಮಾನ್ ದೇವತಾ |
ಆಪದುದ್ಧರಣ ಹನುಮತ್ಪ್ರಸಾದ 
ಸಿದ್ಧ್ಯರ್ಥೇ ಜಪೇ ವಿನಿಯೋಗ: ||


           || ಧ್ಯಾನಮ್ ||
ವಾಮೇ ಕರೇ ವೈರಿಭಿದಂ ವಹಂತಂ
ಶೈಲಂ ಪರೇ ಶೃಂಖಲಹಾರಿ ಟಂಕಂ |
ಪಿಧಾನಮಚ್ಛಚ್ಛವಿ ಯಜ್ಞಸೂತ್ರಂ
ಭಜೇ ಜ್ವಲತ್ಕುಂಡಲಮಾಂಜನೇಯಂ ||೧||

ಸಪೀತ ಕೌಪೀನಮುದಂಚಿತಾಂಜಲಿಂ
ಸಮುಜ್ವಲನ್ ಮೌಂಜ್ಯಜಿನೋಪವೀತಿನಂ
ಸಕುಂಡಲಂ ಲಂಬಶಿಖಾ ಸಮಾವೃತಂ
ತಮಾಂಜನೇಯ ಶರಣಂ ಪ್ರಪದ್ಯೇ || ೨||

ಆಪನ್ನಾಖಿಲ ಲೋಕಾರ್ತಿಹಾರಿಣೇ ಶ್ರೀ ಹನೂಮತೇ |
ಅಕಸ್ಮಾದಾಗತೋತ್ಪಾತ ನಾಶನಾಯ ನಮೋಸ್ಸ್ತುತೇ ||೩||

ಸೀತಾವಿಯುಕ್ತ ಶ್ರೀರಾಮಶೋಕದು:ಖ ಭಯಾಪಹ |
ತಾಪತ್ರಿತಯ ಸಂಹಾರಿನ್ ಆಂಜನೇಯ ನಮೋಽಸ್ತುತೇ || ೪ ||

ಆದಿವ್ಯಾದಿ ಮಹಾಮಾರಿ ಗ್ರಹಪೀಡಾಪಹಾರಿಣೇ |
ಪ್ರಾಣಾಪಹರ್ತೇ ದೈತ್ಯಾನಾಂ ಯಮಪ್ರಾಣಾತ್ಮನೇ ನಮ: ||೫||

ಸಂಸಾರ ಸಾಗರಾವರ್ತ ಕರ್ತವ್ಯ ಭ್ರಾಂತಚೇತಸಾಮ್ |
ಶರಣಾಗತ ಮರ್ತ್ಯಾನಾಂ ಶರಣ್ಯಾಯ ನಮೊಸ್ತುತೇ ||೬||

ರಾಜದ್ವಾರೇ ಬಿಲದ್ವಾರೇ ಪ್ರವೇಶೇ ಭೂತಸಂಕುಲೇ |
ಗಜ ಸಿಂಹ ಮಹಾವ್ಯಾಘ್ರ ಚೋರ ಭೀಷಣ ಕಾನನೇ ||೭||

ಶರಣಾಯ ಶರಣ್ಯಾಯ ವಾತಾತ್ಮಜ ನಮೋಸ್ತುತೇ |
ನಮ: ಪ್ಲವಗ ಸೈನ್ಯಾನಾಂ ಪ್ರಾಣಭೂತಾತ್ಮನೇ ನಮ: || ೮||

ರಾಮೇಷ್ಟಂ ಕರುಣಾ ಪೂರ್ಣಂ ಹನೂಮಂತಂ ಭಯಾಪಹಂ | ಶತೃನಾಶಕರಂ ಭೀಮಂ ಸರ್ವಾಭೀಷ್ಟ ಫಲಪ್ರದಂ ||೯||

ಪ್ರದೋಷೇ ವಾ ಪ್ರಭಾತೇ ವಾ ಯೇ ಸ್ಮರಂತ್ಸಂಜನಾಸುತಂ | ಅರ್ಥಸಿದ್ಧಿ ಯಶ:ಕೀರ್ತಿಂ ಪ್ರಾಪ್ನುವಂತಿ ನ ಸಂಶಯ: ||೧೦||

ಕಾರಾಗೃಹೇ ಪ್ರಯಾಣೇ ಚ ಸಂಗ್ರಾಮೇ ದೇಶವಿಪ್ಲವೇ |
ಯೇ ಸ್ಮರಂತಿ ಹನೂಮಂತಂ ತೇಷಾಂ ನಾಸ್ತಿ ವಿಪತ್ತದಾ ||೧೧||

ವಜ್ರದೇಹಾಯ ಕಾಲಾಗ್ನಿ ರುದ್ರಾಯಾಸ್ಮಿತ ತೇಜಸೇ |
ಬ್ರಹ್ಮಾಸ್ತ್ರ ಸ್ತಂಭನಾಯಾಸ್ಮೈ ನಮ: ಶ್ರೀ ರುದ್ರ ಮೂರ್ತಯೇ ||೧೨||

ಜಪ್ತ್ವಾ ಸ್ತೋತ್ರಮಿದಂ ಮಂತ್ರಂ ಪ್ರತಿವಾರಂ ಪಠೇನ್ನರ: | ರಾಜಸ್ಥಾನೇ ಸಭಾಸ್ಥಾನೇ ಪ್ರಾಪ್ತವಾದೇ ಜಪೇತ್ ಧೃವಮ್ ||೧೩||

ವಿಭೀಷಣಕೃತಂ ಸ್ತೋತ್ರಂ ಯ: ಪಠೇತ್ ಪ್ರಯತೋ ನರ: | ಸರ್ವಾಪದ್ಬ್ಯೋವಿಮುಚ್ಯೇತ ನಾತ್ರ ಕಾರ್ಯಾ ವಿಚಾರಣಾ ||೧೪||

||ಇತಿ ಶ್ರೀ ಆಧ್ಯಾತ್ಮ ರಾಮಾಯಣಾಂತರ್ಗತ ವಿಭೀಷಣ ಕೃತಂ ಆಪದುದ್ಧರಣ ಹನುಮತ್ ಸ್ತೋತ್ರಮ್  ಸಂಪೂರ್ಣಮ್ ||

ಶ್ರೀ ಕೃಷ್ಣಾರ್ಪಣಮಸ್ತು 

No comments:

Post a Comment