१
नासीत् पूर्वं सतां मध्ये नासीत् किंचन दृश्यते।
असच्चैव च सच्चैव नास्तीत्येव समं तदा॥१॥
२
न रूपं न च नामासीत् न कर्ता न च कारणम्।
शान्तमेकं च निःशब्दं स्थितमासीदनन्तकम्॥२॥
३
न देवो न च जीवोऽत्र न धर्मो न च पन्थनः।
न ज्ञानं न च विज्ञानं शून्यमेवावशिष्यत॥३॥
४
यदिदं चिन्त्यरहितं यस्मिन्सर्वं लयं गतं।
तदेव तत्त्वमाद्यं तत् वेदितं मया यथा॥४॥
५
शून्यात् सञ्जायते किंचित् कालेनैव स्वयम्भुवा।
स्वभावोऽप्यविदितस्तु निःस्पन्दः प्राक्प्रवर्तनात्॥५॥
६
स्वयमेवाभवद्भावो न कश्चिद्बाह्यहेतुकः।
यदा सञ्जागृहे चेतः तदा स्पन्दोऽजनि क्षणात्॥६॥
७
स इच्छाशक्तिरूपेण लीनः शून्ये व्यवस्थितः।
प्रबोधितो हि सर्गाय स ईश्वर इति स्मृतः॥७॥
८
न रूपं तस्य न वाणी न चिन्ता न च विक्रियाः।
सर्वे कारणरूपोऽसौ वेदितं मया यथा॥८॥
९
तस्य स्पन्दादभूत् कालः क्रमस्याधाररूपधृक्।
भूतानां न च पूर्वोऽसौ नापि पश्चादनुग्रहः॥९॥
१०
यदा देशोऽप्यजायेत दिशां रूपं व्यजाय तदा।
विभागो जातवान् तस्मात् यत्र किंचिद्व्यवस्थितम्॥१०॥
११
कालो देशश्च संयुक्तौ दृश्याधारविकारिणौ।
विलसन्तौ समं तत्र यत्रेशः प्रथमे स्थितः॥११॥
१२
एकोऽप्यसौ विभुरभूत् कालदेशस्वरूपधृक्।
ततो जातं जगदिदं वेदितं मया यथा॥१२॥
१३
देशकाले स्थिते सूक्ष्मे सर्गे चिन्मात्रलक्षणे।
प्रादुरासीदजः प्राणो जीवो नाम स च स्मृतः॥१३॥
१४
न स पूर्णो न च शून्यः संकोचविकसात्मकः।
आत्माभासो हि स सदा भेदवृत्तिप्रदायकः॥१४॥
१५
मनश्चास्य सहायं स्यात् सङ्कल्पविकल्पकृत्।
स्वप्नजागरसंयुक्तं दृश्यं गृह्णाति तेन सः॥१५॥
१६
चितेः प्रतिबिम्बभूतं मनश्चित्रगतं यथा।
तथाऽनुभूयते भावः वेदितं मया यथा॥१६॥
१७
यदा मनसि संज्ञा स्यात् "अहमेतन्न" इत्यपि।
तदा प्रारभते कर्म सकामं जीवसञ्चितम्॥१७॥
१८
स एव द्विविधो भावः शुभाशुभवशानुगः।
पुण्यं याति सुखं दद्यात् पापं दुःखं प्रसारयेत्॥१८॥
१९
कर्मबन्धे पतन्नेव जीवो भ्रमति चक्रवत्।
जन्ममृत्युशतं प्राप्य मोहं याति पुनः पुनः॥१९॥
२०
यदा ज्ञानाग्निना दग्धं कर्म बीजं विलीयते।
तदा मुक्तिर्भवत्येव निःशेषविषयोदया॥२०॥
२१
स्वरूपे सज्जते चेतः न ज्ञेयं नापि कर्तृता।
शान्तिरूपं परं ब्रह्म वेदितं मया यथा॥२१॥
२२
लघुभिः शब्दपङ्क्तीभिः कथितं सृष्टिचक्रम्।
अकार्यकालसङ्घातं कर्ता कालेन निर्ममे॥२२॥
२३
न ज्ञायते यदा कालो नापि प्रारम्भसंस्थितिः।
तदा किञ्चिद्विदन्तोऽद्य नमामो देवमादृताः॥२३॥
२४
प्रत्यहं प्रातरेवेह यदा प्रज्ञा प्रवर्तते।
स्मरामो जगतः हेतुं नमः कुर्वीमहे मुदाः॥२४॥
२५
एवं सृष्टिकथां शुद्धां चिन्तयेद्यः समाहितः।
स यायात्परमां शान्तिं वेदितं मया यथा॥२५॥
२६
नमोऽद्वितीयाय महाजनाय
स्वयञ्ज्योतिषे सर्वविकारहीनम्।
यतोऽवतान्नाथ सृष्टिप्रवाहः
तमेव वन्दे परब्रह्मरूपम्॥२६
|| अथ ब्रह्मार्पणमस्तु ||
अर्थ
೧
ಹೊಳಪಿನವರ ಮಧ್ಯೆ ಇದಕ್ಕೂ ಮೊದಲು ಏನೂ ಇರಲಿಲ್ಲ. ನೋಡಬಹುದಾದ ಯಾವುದೂ ಅಲ್ಲ; ಇಲ್ಲದಂತೆಯೂ, ಇದ್ದಂತೆಯೂ—ಇರಲಿಲ್ಲ.
೨
ರೂಪವಿಲ್ಲ, ಹೆಸರಿಲ್ಲ, ಕರ್ತಾವೂ ಅಲ್ಲ, ಕಾರಣವೂ ಅಲ್ಲ.ನಿಶ್ಶಬ್ದ, ಶಾಂತ, ಅಂತರಹಿತವಾದ ಅನಂತ ತತ್ತ್ವ ಒಂದೇ ಇದ್ದಿತು.
೩
ಅಲ್ಲಿ ದೇವರೂ ಇಲ್ಲ, ಜೀವವೂ ಇಲ್ಲ, ಧರ್ಮವೂ ಇಲ್ಲ, ಮಾರ್ಗವೂ ಇಲ್ಲ.ಜ್ಞಾನವಿಲ್ಲ, ವಿಜ್ಞಾನವಿಲ್ಲ – ಖಾಲಿತನವೇ ಉಳಿದಿತು.
೪
ಯಾವುದು ಚಿಂತನೆಯಾಚೆ ಇದ್ದಿತು,ಯಲ್ಲಿ ಎಲ್ಲವೂ ಲಯಗೊಂಡಿತು—ಅದೇ ಆದಿತತ್ತ್ವ, ನಾನು ಅರಿತದ್ದೇ ಅದು.
೫
ಶೂನ್ಯತೆಯಿಂದ ಏನೋ ಹುಟ್ಟಿತು, ಕಾಲಪರಿಣಾಮದಿಂದ ಸ್ವಯಂಭುವಾಗಿ.ಸ್ವಭಾವವೂ ತಿಳಿದಿರಲಿಲ್ಲ; ಚಲನೆಯಿಲ್ಲದ ಸ್ಥಿತಿಯೇ ಮೊದಲು.
೬
ಸ್ವತಃ ಆ ಭಾವನೆ ಉದಯವಾಯಿತು,ಯಾವುದಕ್ಕೂ ಬಾಹ್ಯಕಾರಣ ಇರಲಿಲ್ಲ. ಮನಸ್ಸು ಎಚ್ಚರಗೊಂಡಾಗ ಒಂದು ಕ್ಷಣದಲ್ಲಿ ಸ್ಪಂದನೆಯು ಹುಟ್ಟಿತು.
೭
ಆ ಸ್ಪಂದನೆ ಇಚ್ಛಾಶಕ್ತಿಯಾಗಿ ಶೂನ್ಯದಲ್ಲಿ ಲೀನವಾಯಿತು.ಸೃಷ್ಟಿಗಾಗಿ ಜಾಗೃತನಾದಾಗ – ಅವನೇ "ಈಶ್ವರ" ಎಂದು ಗುರುತಿಸಲ್ಪಟ್ಟನು.
೮
ಅವನಿಗೆ ರೂಪವಿಲ್ಲ, ಮಾತಿಲ್ಲ, ಚಿಂತನೆ ಇಲ್ಲ, ಯಾವುದೇ ಬದಲಾವಣೆ ಇಲ್ಲ.ಅವನೇ ಎಲ್ಲ ಕಾರಣಗಳ ಮೂಲರೂಪ – ನಾನು ತಿಳಿದಂತೆ.
೯
ಅವನ ಸ್ಪಂದನೆಯಿಂದ "ಕಾಲ" ಉತ್ಪತ್ತಿಯಾಯಿತು – ಕ್ರಮದ ಆಧಾರವಾಗಿ.ಆನುಹಿಕ ಪ್ರಾಣಿಗಳಿಗಾಗಲಿ, ಅವನು ಮೊದಲವನು ಅಲ್ಲ,ಅವನ ಅನುಗ್ರಹವೂ ತದನಂತರವಲ್ಲ.
೧೦
ಸ್ಥಳ ಉತ್ಪತ್ತಿಯಾದಾಗ ದಿಕ್ಕುಗಳು ರೂಪಿತವಾದವು.ಅದೇ ಸಮಯದಲ್ಲಿ ವಿಭಜನೆಯು ಹುಟ್ಟಿತು –ಯಾವುದೇ ಏನಾದರೂ ಏನೇನೋ ಇದ್ದಂತೆ ತೋರುವ ಸ್ಥಿತಿಯಲ್ಲಿ.
೧೧
ಕಾಲ ಮತ್ತು ಸ್ಥಳ ಎರಡು ಸೇರಿ ದೃಶ್ಯ ಜಗತ್ತಿಗೆ ಆಧಾರವಾದವು.ಅವು ಎರಡೂ ಒಂದೆಡೆ ಬಿಂಬಿಸಿದವು –ಆ ಮೊದಲನೇ ಸ್ಥಿತಿಯಲ್ಲಿ ಈಶ್ವರನಿದ್ದನು.
೧೨
ಒಬ್ಬನೇ ಇದ್ದ ಅವನು,ಕಾಲ-ಸ್ಥಳದ ರೂಪವನ್ನು ಧರಿಸಿದ ವಿಶ್ವರೂಪಿ. ಅವನಿಂದಲೇ ಈ ಜಗತ್ತೆಲ್ಲಾ ಹುಟ್ಟಿತು – ನಾನು ತಿಳಿದಂತೆ.
೧೩
ಸ್ಥಳ ಕಾಲ ಸನ್ನಿವೇಶಗೊಂಡಾಗ –ಸೃಷ್ಟಿಯಲ್ಲಿ ಚೈತನ್ಯ ಮಾತ್ರವಿದ್ದಾಗ, ಅಜಃ ಪ್ರಾಣ ರೂಪದಲ್ಲಿ ಜೀವ ವ್ಯಕ್ತವಾಯಿತು – ಅವನೇ "ಜೀವ" ಎಂಬ ಹೆಸರು ಪಡೆದನು.
೧೪
ಅವನು ಸಂಪೂರ್ಣನೂ ಅಲ್ಲ, ಶೂನ್ಯನೂ ಅಲ್ಲ –ಸಂಕೋಚನ ಮತ್ತು ವಿಕಾಸ ಎರಡೂ ಹೊಂದಿದವನು. ಅವನು ಆತ್ಮದ ಪ್ರತಿಫಲನೆ – ಭಿನ್ನತೆಯ ಭಾವನೆ ತರುವವನು.
೧೫
ಅವನಿಗೆ ಸಹಾಯವಾಗುವುದು ಮನಸ್ಸು –ಅದು ಸಂಕಲ್ಪ, ವಿಕಲ್ಪಗಳನ್ನು ರೂಪಿಸುತ್ತದೆ. ಆ ಮನಸ್ಸಿನ ಮೂಲಕ ಅವನುಸ್ವಪ್ನ, ಜಾಗೃತ ಸ್ಥಿತಿಗಳನ್ನು ಅನುಭವಿಸುತ್ತಾನೆ.
೧೬
ಚಿತ್ತದ ಪ್ರತಿಬಿಂಬವಾಗಿರುವ ಮನಸ್ಸು, ಚಿತ್ರದಲ್ಲಿರುವ ನೋಟದಂತೆ. ಹಾಗೆಯೇ ಭಾವನೆ ಅನುಭವಿಸುತ್ತಾನೆ – ನಾನು ತಿಳಿದಂತೆ.
೧೭
ಯಾವಾಗ ಮನಸ್ಸಿನಲ್ಲಿ "ನಾನು ಇದನ್ನು" ಎಂಬ ಭಾವನೆ ಬರುವುದೋ, ಅಾಗ ಅವನು ಇಚ್ಛೆಯೊಂದಿಗಿನ ಕರ್ಮ ಪ್ರಾರಂಭಿಸುತ್ತಾನೆ.
೧೮
ಆ ಭಾವನೆ ಎರಡು ರೂಪಗಳದ್ದು – ಶುಭ ಮತ್ತು ಅಶುಭ.ಶುಭದಿಂದ ಪುಣ್ಯ ಸುಖ; ಅಶುಭದಿಂದ ಪಾಪ, ದುಃಖ ಸೃಷ್ಟಿಯಾಗುತ್ತದೆ.
೧೯
ಕರ್ಮಬಂಧದಲ್ಲಿ ಸಿಲುಕಿಕೊಂಡ ಜೀವಚಕ್ರದಂತೆ ಸುತ್ತುತ್ತಾ,
ಶತಾರು ಜೀವ-ಮರಣಗಳ ಮೂಲಕಮೋಹವನ್ನು ಮುಂಡಾಡುತ್ತಾ ಮುಂದುವರಿಯುತ್ತಾನೆ.
೨೦
ಯಾವಾಗ ಜ್ಞಾನಾಗ್ನಿಯಿಂದಕರ್ಮದ ಬೀಜವು ಭಸ್ಮವಾಗುತ್ತದೋ, ಆಗ ಮುಕ್ತಿ ಸಾಧ್ಯವಾಗುತ್ತದೆ –ಎಲ್ಲ ಇಂದ್ರಿಯವಿಷಯಗಳ ಅಂತ್ಯದೊಂದಿಗೆ.
೨೧
ಚೇತನ ತನ್ನ ಸ್ವರೂಪದಲ್ಲಿ ಲೀನವಾದಾಗ –ಅಲ್ಲಿ ತಿಳಿಯುವಂತಹುದೂ ಇಲ್ಲ, ಕರ್ತೃಭಾವನೆವೂ ಇಲ್ಲ.ಪರಬ್ರಹ್ಮನ ಶಾಂತಸ್ವರೂಪ – ನಾನು ತಿಳಿದಂತೆ.
೨೨
ಸುಲಭವಾದ ಶಬ್ದಪಂಕ್ತಿಗಳಲ್ಲಿಈ ಸೃಷ್ಟಿಚಕ್ರವನ್ನು ವಿವರಿಸಲಾಗಿದೆ. ಅಕಾರ್ಯವಾದ ಕಾಲಸಂಕಲನದಿಂದ ಕರ್ತನು ಕಾಲದೊಳಗೆ ಸೃಷ್ಟಿಯನ್ನು ನಿರ್ಮಿಸಿದನು.
೨೩
ಯಾವಾಗ ಕಾಲ ತಿಳಿಯಲಾಗುವುದಿಲ್ಲ,ಆರಂಭಸ್ಥಿತಿ ಕಾಣಿಸದೇ ಇದ್ದಾಗ – ಆಗ ನಾವು ಇವತ್ತುಆ ದಿವ್ಯನಾದ ದೇವನಿಗೆ ನಮಸ್ಕಾರ ಮಾಡುತ್ತೇವೆ.
೨೪
ಪ್ರತಿದಿನ ಬೆಳಿಗ್ಗೆಪ್ರಜ್ಞೆ ಉದಯವಾದಾಗ,ನಾವು ಆ ಜಗತ್ತಿನ ಮೂಲ ಕಾರಣನನ್ನು ಸ್ಮರಿಸುತ್ತೇವೆ – ಹರ್ಷದಿಂದ ನಮಸ್ಕಾರ ಮಾಡುತ್ತೇವೆ.
೨೫
ಯಾರು ಈ ಶುದ್ಧ ಸೃಷ್ಟಿಕಥೆಯನ್ನುಗಂಭೀರತೆಯಿಂದ ಚಿಂತಿಸುತ್ತಾರೋ –. ಅವರು ಪರಮ ಶಾಂತಿಯನ್ನು ಪಡೆಯುತ್ತಾರೆ –ನಾನು ತಿಳಿದಂತೆ.
೨೬
ಅದ್ವಿತೀಯನಾದ ಮಹಾಜ್ಞಾನಿಗೆ ನಮಸ್ಕಾರ.ಸ್ವಯಂ ಪ್ರಕಾಶಮಾನ, ಎಲ್ಲ ಬದಲಾವಣೆಗಳಿಂದ ಅತೀತನು.ಯಾರಿಂದ ಈ ಸೃಷ್ಟಿಪ್ರವಾಹವು ಹುಟ್ಟಿತೋ –
ಆ ಪರಬ್ರಹ್ಮನಿಗೆ ನಾನು ವಂದಿಸುತ್ತೇನೆ.
No comments:
Post a Comment