Monday, September 23, 2024

Daridrya Hara Vyasa stotram ದಾರಿದ್ರ್ಯಹರ ವ್ಯಾಸ ಸ್ತೋತ್ರಮ್


ದಾರಿದ್ರ್ಯಹರ ವ್ಯಾಸ ಸ್ತೋತ್ರಮ್ 
ಶ್ರೀಯದುಪತ್ಯಾಚಾರ್ಯಕೃತಂ ದಾರಿದ್ರ್ಯಹರ ವ್ಯಾಸಸ್ತೋತ್ರಮ್ 


ಶ್ರೀ ಗುರುಭ್ಯೋ ನಮ:  ಹರಿ:  ಓಂ 

ಹೇ ಕೃಷ್ಣ ಬದರೀ ವಾಸಿನ್ ಕ್ವಾಸಿ ವ್ಯಾಸ ದಯಾನಿಧೇ |
ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೧ ||

ಹೇ ಸಚ್ಚಿಚ್ಛುಭದ ಕ್ವಾಸಿ ತರ್ಕಾಭಯ ವಿರಾಜಿತ |
ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೨ ||

ಹೇ ಕೀಟರಾಜ್ಯಸಂದಾಯಿನ್ ಕ್ವಾಸಿ ವಾಸಿಷ್ಠ ವಂಶಜ |
ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೩ ||

ಹೇ ಪಾರಾಶರ್ಯ ಸರ್ವೇಶ ಕ್ವಾಸಿ ಸತ್ಯವತೀ ಸುತ |
ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೪ ||

ಹೇ ತಾಪಸ ಶಿರೋರತ್ನ ಕ್ವಾಸಿ ದೇವೇಶ ತುಷ್ಟಿಮನ್ |
ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೫ ||

ಹೇ ವಿದ್ಯಾಮಣಿ ಜನ್ಮಾಬ್ಧೇ ಕ್ವಾಸಿ ದ್ವೈಪಾಯನಾನಘ | ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೬ ||

ಹೇ ಶುದ್ಧ ಬುದ್ಧಿದ ಕ್ವಾಸಿ ಬಾದರಾಯಣ ಸರ್ವದಾ |
ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೭ ||

ಹೇ ದುರ್ಬುದ್ಧಿತಮಃ ಸೂರ್ಯ ಕ್ವಾಸಿ ವೇದ ವಿಭಾಜಕ | ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೮ ||

ಸಂಸಾರ ಕಾನನೇಽಜ್ಞಾನ ದ್ವಾರಕೀ ಲಸುದುಃಖಿತಮ್ |
ದಾರಿದ್ರ್ಯದುಃಸಹಾವಸ್ಥಂ ನಾಥಂ ಪಾಹಿ ಮಾಂ ಪ್ರಭೋ || ೯ ||

ವಿಷಯಾಸಕ್ತ ಚೇತೋವಾಕ್-ಶರೀರಂ ದೋಷ ದೂಷಿತಮ್ | ದಾರಿದ್ರ್ಯ ದುಃಸಹಾವಸ್ಥಮನಾಥಂ ಪಾಹಿ ಮಾಂ ಪ್ರಭೋ || ೧೦ ||

ಶ್ರೌತಸ್ಮಾರ್ತ ಕ್ರಿಯಾಭ್ರಷ್ಟಂ ಬಾಹ್ಯಶೌಚ ವಿವರ್ಜಿತಮ್ | ದಾರಿದ್ರ್ಯದುಃಸಹಾವಸ್ಥಮನಾಥಂ ಪಾಹಿ ಮಾಂ ಪ್ರಭೋ || ೧೧ ||

ದುರ್ದಾನಾದ್ ದಾನ ಕರ್ತಾರಂ ದುರನ್ನೇ ನಿರತಂ ಸದಾ |ದಾರಿದ್ರ್ಯ ದುಃಸಹಾವಸ್ಥಮ್ ಅನಾಥಂ ಪಾಹಿ ಮಾಂ ಪ್ರಭೋ || ೧೨ ||

ಪರದಾರ ರತಂ ನಿತ್ಯಂ ಪರನಿಂದಾ ಯುತಂ ಸದಾ |
ದಾರಿದ್ರ್ಯದುಃಸಹಾವಸ್ಥಮನಾಥಂ ಪಾಹಿ ಮಾಂ ಪ್ರಭೋ || ೧೩ ||

ಆಮ್ನಾಯಜ್ಞೇಯ ಕಾಯಾತ್ಮನ್ ಭಕ್ತ ಭಕ್ತಿಪ್ರಕಾಶಿತ |
ಅಮಂದಾ ನಂದ ಮಾಂ ವ್ಯಾಸ ಕೃಪಾ ದೃಷ್ಟ್ಯಾ ವಿಲೋಕಯ || ೧೪ ||

ಅಚಕ್ಷುಃ ಪೂರ್ವಜಾ ಭೇದ್ಯ ಸಂಜಯ ಜ್ಞಾನದ ಪ್ರಭೋ | ಅಮಂದಾ ನಂದ ಮಾಂ ವ್ಯಾಸ ಕೃಪಾ ದೃಷ್ಟ್ಯಾ ವಿಲೋಕಯ || ೧೫ ||

ವ್ಯಾಖ್ಯಾ ಶಕ್ತಿ ಪ್ರದ ಶ್ರೀದ ಕವಿತಾ ಪ್ರದ ಮಾನದ |
ಅಮಂದಾ ನಂದ ಮಾಂ ವ್ಯಾಸ ಕೃಪಾ ದೃಷ್ಟ್ಯಾ ವಿಲೋಕಯ || ೧೬ ||

ಜ್ಞ್ನಾನದೀಪ ಪ್ರಭಾ ಭಾತ ಬ್ರಹ್ಮಾಂಡಾಂತರ್ಬಹಿಃಸ್ಥಿತ |
ಅಮಂದಾ ನಂದ ಮಾಂ ವ್ಯಾಸ ಕೃಪಾ ದೃಷ್ಟ್ಯಾ ವಿಲೋಕಯ || ೧೭ ||

ಅಶೇಷ ದೋಷ ದಾವಾಗ್ನೇ ಭವಾಮಯ ಭಿಷಙ್ಮಣೇ | ಅಮಂದಾ ನಂದ ಮಾಂ ವ್ಯಾಸ ಕೃಪಾ 
ದೃಷ್ಟ್ಯಾ ವಿಲೋಕಯ || ೧೮ ||

ರಾಕಾಧಿಪ ಕರಾ ಶ್ಲೇಷ ಹರ್ಷ ನಿರ್ದೋಷ ಪೂರುಷ |
ಅಮಂದಾ ನಂದ ಮಾಂ ವ್ಯಾಸ ಕೃಪಾ ದೃಷ್ಟ್ಯಾ ವಿಲೋಕಯ || ೧೯ ||

ಇಮಂ ಮಂತ್ರಂ ಪಠೇದ್ಯಸ್ತು ಶತವಾರಂ ಗುರೋಃ ಶುಚಿಃ |ದದಾತಿ ತಸ್ಯ ಸಂಪತ್ತಿಂ ಶುಕ ತಾತೋ ನ ಸಂಶಯಃ || ೨೦ ||

|| ಇತಿ ಶ್ರೀ ಯದುಪತ್ಯಾಚಾರ್ಯ ಕೃತ ದಾರಿದ್ರ್ಯ ಹರ ವ್ಯಾಸ ಸ್ತೋತ್ರಮ್ ||


ಈ ಸ್ತೋತ್ರ ಶೀಘ್ರಫಲಪ್ರದವಾಗಿದೆ.ಸುಮುಹೂರ್ತದಲ್ಲಿ ಪ್ರಾರಂಭಿಸಿ ಶುಚಿರ್ಭೂತರಾಗಿ ಈ ಸ್ತೋತ್ರವನ್ನು ನೂರುಬಾರಿ ಪಾರಾಯಣ ಮಾಡುವುದರಿಂದ ಸಕಲ ದಾರಿದ್ರ್ಯಾದಿಗಳು ಶೀಘ್ರವಾಗಿ ತೊಲಗಿ ಸಂಪತ್ತಿನ ಪ್ರಾಪ್ತಿಯಾಗುತ್ತದೆ, ಶ್ರೀವೇದವ್ಯಾಸ ದೇವರ ಪರಮಾನುಗ್ರಹವಾಗುತ್ತದೆ. ಪ್ರತಿನಿತ್ಯ ಪಾರಾಯಣ ದಿಂದ ಸಂಪತ್ತು ಸದಾ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಧನ್ಯವಾದಗಳು 

ಶ್ರೀ ಕೃಷ್ಣಾರ್ಪಣಮಸ್ತು

No comments:

Post a Comment