संग्रहित
श्री कृष्णन जन्म कुंडलि
श्री कृष्णन जन्म कुंडलि
परम पुरुषनाद श्री कृष्णन जन्म कुंडलि.
1) लग्नवन्नु भाग्याधिपति मंगळ उच्चनागिद्दु,शनैश्चरन गृहदिन्द नाल्कने दृष्टियल्लि
नोडुत्तिरुवनु आद्दरिंद कारागृहदल्लि परमात्मनु जनिसिदनु.
2) तृतीय गुरु उच्छनागिरुवुदरिंद सहोदर बलराम वीराग्रेसरनादनु.
3) रवि,कुजन दृष्टियिंद कृष्णन तंदॆ,तायि तुंबा संकष्टगळन्नु अनुभविसिदरु.
4) लग्नाधिपति शुक्र 6 ने मनॆयल्लिद्दु शुक्र ,शनि योगदल्लि अनेक पत्नियरु ईतनिगिद्दरु
इत्त तानु श्यामल वर्णदवनागिरुत्तानॆ.
5) पंचमदल्लि बुध उच्चनागिरुवनु इदरिंद दैवस्वरूपियागि अनेक अवतारगळन्नु पडॆयुवनु.
6) 6 वर्ष गळु चंद्र दशा नंतर 7 वर्ष कुजन दशॆयल्लि पुतना,शकट,धेनुक राक्षसरन्नु संहारिसिदनु.
7) 18 वर्ष राहुदशा ई राहुभुक्तियल्लि कालिया मर्दन.
8) शनिय दशेयल्लि कंसन संहार ईग 31 वर्षगळु मुगियित्तु.
9) तदनंतर गुरुदशा समयदल्लि पांडवर कडॆ निंतु कौरवर संहारक्कॆ कारणनादनु.
10) 47 वर्ष शनिदशा दुर्योधनन संहार शत्रु नाशवादरु
1) लग्नवन्नु भाग्याधिपति मंगळ उच्चनागिद्दु,शनैश्चरन गृहदिन्द नाल्कने दृष्टियल्लि
नोडुत्तिरुवनु आद्दरिंद कारागृहदल्लि परमात्मनु जनिसिदनु.
2) तृतीय गुरु उच्छनागिरुवुदरिंद सहोदर बलराम वीराग्रेसरनादनु.
3) रवि,कुजन दृष्टियिंद कृष्णन तंदॆ,तायि तुंबा संकष्टगळन्नु अनुभविसिदरु.
4) लग्नाधिपति शुक्र 6 ने मनॆयल्लिद्दु शुक्र ,शनि योगदल्लि अनेक पत्नियरु ईतनिगिद्दरु
इत्त तानु श्यामल वर्णदवनागिरुत्तानॆ.
5) पंचमदल्लि बुध उच्चनागिरुवनु इदरिंद दैवस्वरूपियागि अनेक अवतारगळन्नु पडॆयुवनु.
6) 6 वर्ष गळु चंद्र दशा नंतर 7 वर्ष कुजन दशॆयल्लि पुतना,शकट,धेनुक राक्षसरन्नु संहारिसिदनु.
7) 18 वर्ष राहुदशा ई राहुभुक्तियल्लि कालिया मर्दन.
8) शनिय दशेयल्लि कंसन संहार ईग 31 वर्षगळु मुगियित्तु.
9) तदनंतर गुरुदशा समयदल्लि पांडवर कडॆ निंतु कौरवर संहारक्कॆ कारणनादनु.
10) 47 वर्ष शनिदशा दुर्योधनन संहार शत्रु नाशवादरु
श्री कृष्णनल्लि चिंतॆ गाढवायितु.
11) 17 वर्ष काल बुध दशाकाल देवनागि,जगद रक्षकनागि ,द्वारकनाथनागि जीवनसागिसिद.
12) केतुदशा कालदल्लि 7 वर्षद अवधियल्लि बंधु बांधवर मरण, द्वारकॆय सर्वनाश (प्रळय) .
13) केतुदशेय राहु भुक्तियल्लि कृष्णन मरण
श्री कृष्ण तन्न जीवनवन्नु 87 वर्ष गळ काल बदुकु सागिसिद्द. द्वापरकालदल्लिय ओंदु वर्षवेंदरे ईग कलियुगदल्लिय कालावधि एष्टिरबेकु ? इदूसह परिशोधनेय विषयवे. आदरॆ अष्टमदल्लि राहु नीच नागिद्दरिंद श्री कृष्ण परमात्म जीवनदल्लि बहळ कष्टगळनु अनुभविसिद, देवरदेवनिगू तप्पद कष्टगळु इन्नू नावु सामान्य मानवरु नमगॆ तप्पुवुदे. इदॆ सत्य श्री कृष्णन कुंडलि .
12) केतुदशा कालदल्लि 7 वर्षद अवधियल्लि बंधु बांधवर मरण, द्वारकॆय सर्वनाश (प्रळय) .
13) केतुदशेय राहु भुक्तियल्लि कृष्णन मरण
श्री कृष्ण तन्न जीवनवन्नु 87 वर्ष गळ काल बदुकु सागिसिद्द. द्वापरकालदल्लिय ओंदु वर्षवेंदरे ईग कलियुगदल्लिय कालावधि एष्टिरबेकु ? इदूसह परिशोधनेय विषयवे. आदरॆ अष्टमदल्लि राहु नीच नागिद्दरिंद श्री कृष्ण परमात्म जीवनदल्लि बहळ कष्टगळनु अनुभविसिद, देवरदेवनिगू तप्पद कष्टगळु इन्नू नावु सामान्य मानवरु नमगॆ तप्पुवुदे. इदॆ सत्य श्री कृष्णन कुंडलि .
श्री कृष्णन जन्माष्टमियन्नु परिवीक्षणे माडि, इदूसह ओंदु संशोधने अष्टे. परिणितरु इन्नू शोधिसलू अवकाशविदे.
ऎल्लरिगू श्री कृष्ण जन्माष्टमि शुभाशयगळु.
ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟ ವಿವರ
1) ಕೃಷ್ಣ ಹುಟ್ಟಿದ್ದು 5253 ವರ್ಷಗಳ ಹಿಂದೆ.
2)ಜನ್ಮ ದಿನಾಂಕ ಜುಲೈ 19 ಕ್ರಿಪೂ 3228
3) ತಿಂಗಳು : ಶ್ರಾವಣ
4) ದಿನ : ಅಷ್ಟಮಿ
5) ನಕ್ಷತ್ರ : ರೋಹಿಣಿ
6) ದಿನ : ಬುಧವಾರ
7) ಸಮಯ : 00:00 A.M.
8) ಶ್ರೀ ಕೃಷ್ಣ 126 ವರ್ಷ 8 ತಿಂಗಳು 7 ದಿನಗಳ ಕಾಲ ಬದುಕಿದ್ದ.
9) ಮರಣ ದಿನ 18 ಫೆಬ್ರವರಿ ಕ್ರಿಪೂ 3102
10) ಕೃಷ್ಣ 89 ವರ್ಷದವನಿದ್ದಾಗ ಕುರುಕ್ಷೇತ್ರ ಯುದ್ಧ ನಡೆಯಿತು.
11) ಕುರುಕ್ಷೇತ್ರ ಯುದ್ಧ ನಡೆದು 36 ವರ್ಷಗಳ ಬಳಿಕ ಕೃಷ್ಣನ ಮರಣವಾಯಿತು.
12) ಕುರುಕ್ಷೇತ್ರ ಯುದ್ಧವು ಮೃಗಶಿರ ಶುಕ್ಲ ಏಕಾದಶಿ ಕ್ರಿಪೂ 3139ರಲ್ಲಿ ಆರಂಭವಾಯಿತು( 8 ಡಿಸೆಂಬರ್). ಡಿಸೆಂಬರ್ 25 ಕ್ರಿಪೂ 3139ರಂದು ಯುದ್ಧ ಕೊನೆಗೊಡಿತು.
13) ಜಯದ್ರಥನ ಸಾವಿನ ಕಾರಣದಿಂದಾಗಿ ಕ್ರಿಪೂ 3139 ಡಿಸೆಂಬರ್ 21ರ ಸಂಜೆ 3ಗಂಟೆಯಿಂದ 5 ರವರೆಗೆ ಸೂರ್ಯಗ್ರಹಣವಾಯಿತು.
14) ಭೀಷ್ಮರು ಕ್ರಿಪೂ 3138ರ ಫೆಬ್ರವರಿ 2 ರಂದು ತೀರಿಕೊಂಡರು( ಉತ್ತರಾಯಣದ ಮೊದಲ ಏಕಾದಶಿ)
15) ಶ್ರೀ ಕೃಷ್ಣನನ್ನು
(a) ಮಥುರಾದಲ್ಲಿ ಕನ್ಹಯ್ಯಾ
(b) ಓಡಿಸ್ಸಾದಲ್ಲಿ ಜಗನ್ನಾಥ
(c) ಮಹಾರಾಷ್ಟ್ರದಲ್ಲಿ ವಿಠಲ
(d) ರಾಜಸ್ತಾನದಲ್ಲಿ ಶ್ರೀನಾಥ
(e) ಗುಜರಾತಲ್ಲಿ ದ್ವಾರಕಾಧಿಶ್
(f) ಉಡುಪಿಯಲ್ಲಿ ಕೃಷ್ಣ, ಗೋವಿಂದ
(g) ಕೇರಳದಲ್ಲಿ ಗುರುವಾಯುರಪ್ಪ ಮುಂತಾದ ಹೆಸರುಗಳಿಂದ ಪೂಜಿಸುತ್ತಾರೆ.
16) ಕೃಷ್ಣ ನ ತಂದೆ : ವಸುದೇವ
17) ತಾಯಿ : ದೇವಕಿ
18) ಸಾಕು ತಂದೆ :ನಂದ
19) ಸಾಕುತಾಯಿ : ಯಶೋದೆ
20 ಹಿರಿಯಣ್ಣ: ಬಲರಾಮ
21) ತಂಗಿ : ಸುಭದ್ರೆ
22) ಜನ್ಮ ಸ್ಥಳ :ಮಥುರಾ
23) ಪತ್ನಿಯರು :ರುಕ್ಮಿಣೀ, ಸತ್ಯಭಾಮ.....
24) ಕೃಷ್ಣ ತನ್ನ ಜೀವಿತಾವಧಿಯಲ್ಲಿ 4 ಜನರನ್ನು ಮಾತ್ರ ಕೊಂದಿದ್ದ.
(i) ಚನೋರ
(ii) ಕಂಸ
(iii) ಶಿಶುಪಾಲ
(iv)ದಂತವಕ್ರ
25) ಇವನ ತಾಯಿ ಉಗ್ರ ಕುಲದವಳಾದರೆ, ತಂದೆ ಯಾದವ ಕುಲದನಾಗಿದ್ದ.
26) ಕಪ್ಪಾಗಿ ಹುಟ್ಟಿದ್ದ ಕೃಷ್ಣನನ್ನು ಅವನ ಗೋಕುಲ ಹಳ್ಳಿಯವರು ಕಾನ್ಹಾ ಎಂದು ಕರೆಯುತ್ತಿದ್ದರು.
27) ಕಾಡು ಮೃಗಗಳ ಹಾವಳಿಯಿಂದ ತನ್ನ 9ನೇ ವರ್ಷದಲ್ಲಿ ಕೃಷ್ಣ ಗೋಕುಲದಿಂದ ವೃಂದಾವನಕ್ಕೆ ಬಂದ.
28) ವೃಂದಾವನದಲ್ಲಿ ತನ್ನ 10ವರ್ಷ 8 ತಿಂಗಳವರೆಗೆ ಕಳೆದಿದ್ದ ಕೃಷ್ಣ ತನ್ನ ತನ್ನ 10ನೇ ವರ್ಷ ಪ್ರಾಯದಲ್ಲಿ ತನ್ನ ಮಾವನಾದ ಕಂಸನನ್ನು ಮಥುರಾದಲ್ಲಿ ಕೊಂದಿದ್ದ. ಮುಂದಿನದಿನದಲ್ಲಿ ಮತ್ತು ತಂದೆ ತಾಯಿಯನ್ನು ಬಿಟ್ಟು ಮಥುರಾಗೆ ಬಂದಿದ್ದ.
29) ಅಲ್ಲಿಂದ ಆತ ಮತ್ತೆ ವೃಂದಾವನಕ್ಕೆ ಯಾವತ್ತಿಗೂ ಹಿಂತಿರುಗಲಿಲ್ಲ.
30) ಮುಂದಿನ ದಿನದಲ್ಲಿ ಸಿಂಧೂ ರಾಜ ಕಲಯಾವನನ ಬೆದರಿಕೆಗೆ ಈತ ಮಥುರಾವನ್ನು ಬಿಟ್ಟು ದ್ವಾರಕೆಗೆ ಬಂದ.
31)ವೈನಾತೆಯ ಎಂಬ ಗಿರಿಜನರ(ಈಗಿನ ಗೋವಾ) ಸಹಾಯದಿಂದ ಈತ ಜಾರಾಸಂಧಾನನ್ನು ಸೋಲಿಸಿದ್ದ.
32) ಅಳಿದು ಹೋಗಿದ್ದ ದ್ವಾರಕಾ ನಗರವನ್ನು ಶ್ರೀಕೃಷ್ಣ ಮತ್ತೆ ಕಟ್ಟಿದ.
33) ಅಲ್ಲಿಂದ ಸಾಂದೀಪನಿ ಆಶ್ರಮಕ್ಕೆ ಬಂದ ಈತ ತನ್ನ 18ನೇ ವರ್ಷದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾನೆ.
34)ವಿದ್ಯಾಭ್ಯಾಸದ ಬಳಿಕ ಪಾಂಡವರ ದುರಂತದ ಬಗ್ಗೆ ಈತನಿಗೆ ತಿಳಿಯುತ್ತದೆ.ದ್ರೌಪದಿಯನ್ನು ಪಾಂಡವರಿಗೆ ಮದುವೆ ಮಾಡಿಸುತ್ತಾನೆ.
35) ಇಂದ್ರಪ್ರಸ್ಥ ರಾಜಧಾನಿಯನ್ನು ಕಟ್ಟಲು ಪಾಂಡವರಿಗೆ ಸಹಾಯ ಮಾಡುತ್ತಾನೆ.
36) ದ್ರೌಪದಿಯ ಮಾನವನ್ನು ಕಾಪಾಡುತ್ತಾನೆ.
37) ಪಾಂಡವರ ಗಡಿಪಾರಿನ ಸಮದಲ್ಲಿ ಪಾಂಡವರ ಪರವಾಗಿ ನಿಲ್ಲುತ್ತಾನೆ.
38) ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಜಯಗಳಿಸುವಂತೆ ಮಾಡುತ್ತಾನೆ.
39) ಕುರುಕ್ಷೇತ್ರದಲ್ಲಿ ಅರ್ಜುನನ ಸಾರಥಿಯಾಗಿ ಕೆಲಸ ಮಾಡಿ, ಧರ್ಮದ ರಕ್ಷಣೆ ಮಾಡುತ್ತಾನೆ.
40) ಯುದ್ಧ ಭೂಮಿಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಭೋದಿಸಿದ ಮಹಾನ್ ಸಾಲುಗಳೇ "ಭಗವದ್ಗೀತೆ"
41) ಮುಂದಿನ ದಿನದಲ್ಲಿ ತಾನು ಕಟ್ಟಿದ ನಗರ ದ್ವಾರಕೆ ಮುಳುಗುದನ್ನು ಆತ ನೋಡಬೇಕಾಯಿತು.
42) ಜಾರಾ ಎನ್ನುವ ಬೇಟೆಗಾರನಿಂದ ಕೊನೆಗೆ ಶ್ರೀ ಕೃಷ್ಣನ ಹತ್ಯೆಯಾಯಿತು.
43) ಜೀವನದಲ್ಲಿ ಏನೂ ಜಾದೂ ಮಾಡದ ಸಾಮಾನ್ಯ ವ್ಯಕ್ತಿತ್ವ ಈತನದ್ದು. ಆತನ ಜೀವನ ಅತ್ಯಂತ ಕಠಿಣವಾಗಿತ್ತು ಮತ್ತು ಪ್ರತಿಕ್ಷಣವೂ ಹೊಸ ಸವಾಲುಗಳಿಂದ ಕೂಡಿತ್ತು. ಯಾವತ್ತಿಗೂ ತನ್ನ ನೋವನ್ನು ಹೊರಹಾಕದೆ ಸದಾ ತಾಳ್ಮೆಯಿಂದ ಮುಗಳ್ನಗುತ್ತಿದ್ದ ವ್ಯಕ್ತಿತ್ವ ಕೃಷ್ಣನದ್ದು.
44) ಸವಾಲುಗಳನ್ನು ತನ್ನ ಚತುರ ಬುದ್ಧಿವಂತಿಕೆಯಿಂದ ಕೃಷ್ಣ ಎದುರಿಸುತ್ತಾ ಮುಂದುವರೆಯುತ್ತಾನೆ.
45) ಭೂತಕಾಲ ಮತ್ತು ಭವಿಷ್ಯದ ಬಗ್ಗೆ ಕೃಷ್ಣನಿಗೆ ಚೆನ್ನಾಗಿ ತಿಳಿದಿತ್ತು. ಆತನಿಗೆ ಭವಿಷ್ಯವನ್ನುಅರಿಯುವ ವಿಶೇಷವಾದ ದೈವಿಶಕ್ತಿಯಿತ್ತು.
46) ಇನ್ನೊಬ್ಬರ ಮನಸ್ಸನ್ನು ಮುಖ ನೋಡಿ ಅರ್ಥಮಾಡಿಕೊಳ್ಳಬಲ್ಲ ವಿಶೇಷವಾದ ಮನೋಶಾಸ್ತ್ರಜ್ಞ ಕೂಡ ಈತನಾಗಿದ್ದ.
47) ಈತನ ಜೀವನ ಈತನ ಸಂದೇಶ ನಿಜಕ್ಕೂ ನಮಗೆಲ್ಲಾ ದಾರಿದೀಪ.
* The related post available in this blog / site please
Click - ಶ್ರೀ ಕೃಷ್ಣಜನ್ಮಾಷ್ಠಮಿ ಪೂಜಾ ವಿಧಿಃ
ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ ವಿರಚಿತ ಜಯಂತಿ ಕಲ್ಪದಿಂದ ಆಯ್ದ ಭಾಗದ ಕನ್ನಡ ತಾತ್ಪರ್ಯ
CLICK here. for Shri Krishna janma Kundali
No comments:
Post a Comment