Friday, December 29, 2017

MAKARA SANKRAANTI (मकर संक्रान्तिः)

           मकर संक्रमणः 
                   
                 
 भौगोलिक : गतिमान पृथ्विका मकरवृत्त पृष्ठ भाग सूर्यसे हटकर विषुवृत्त से होकर कर्कवृत्त तक का गतिमान पृथ्वी की स्थानान्तरण को मकर संक्रमण कहलाता है (दक्षिण ध्रुव से उत्तर ध्रुव तक सूर्य का पर्यटन) 
खगोलविज्ञान तथा ज्योतिष्यशास्त्र : सूर्यका स्थानान्तरणगति एकराशि से दुसरेराशि तक गमन 
( भारतीय ज्योतिष्य शास्त्र अन्वय राशि पुञ्ज एवं तारामण्डल, मेष राशि से मीन राशि तक) एक वर्ष मे बारह संक्रमण हो जाते है [ धनुर्मास समाप्ति, भोगी, मकरसंक्रमण, उत्तरायण पर्व पुण्य काल प्रातः पाञ्च घटिका तक, रवि मकरराशि प्रवेश, प्रदोष काल, सामार्घ्य पुण्य काल १३:४६ से सुर्यास्त तक ]
सब को अपने अपने परंपरानुसार प्रादेशिक रीति नियमोन्के अन्वय आचरण करना है
धार्मिक आचरण : कुछ लोग इस उत्तरायण सामार्घ्य पुण्य काल मे बङ्गाल उपसागरसमीप गङ्गासागर और प्रयाग मे स्नान कर अर्घ्य और तर्पण प्रदान करते है. 
तिल स्नायी तिलोद्वर्ति तिलहोमि तिलोदकी | तिलभुक् तिलदाता च षट् तिलाः पापनाशनाः || 
पंचाङ्ग : हलदि और तिल मिश्रण लगाकर तिलमिश्रित उदक से स्नान, तिल होम,तिल तर्पण,तिल भक्षण,तिल दान करना है. तिल मिश्रित निर्माल्य जल से सुर्यार्घ्य देना है, और पितर तर्पण देना है. संक्रान्ति वाहन,उपवाहन, वस्त्रपरिधान, आयु, अवस्था पुष्पधारण, भोजन ज्ञाति, रत्नधारण,वार नाम, नक्षत्र नाम, आगमन गमन ओर जाना आना, किस दिशाकि ओर दृष्टि यह सब विवरण के अनुसार अनुसरण करना है. फल श्रुति : आगमेच भवेत् सौख्यं गमने दुःख दायकं | दर्शनेच भवेद् हानि संक्रान्ति फल मादिशेत | यानि यानि च वस्तुनि संक्रान्ति स्वीकरोति च तत् तन् महर्घ्यं नष्टंवा क्रय विक्रय भितिदं ||   
उत्तरायण, मकरसंक्रान्ति पर्व पुण्यकाल दान संकल्प : आचम्य प्राणानायम्य, देश कालौ संकीर्त्य, मम आत्मनः सकल श्रुति स्मृति पुराणोक्त फल प्राप्त्यर्थं श्री सवितृ प्रीति द्वारा सकल पाप क्षय पूर्वकं स्थिर सौभाग्य,कुलाभी वृद्धि, धनधान्य समृद्धि, महैश्वर्य, दीर्घायु, मङ्गलाभ्युदय, सकल संपदादि, कल्पोक्त फल सिद्धये अस्मिन् मकर संक्रमण पूजा तथा दान महं करिष्ये  (अक्षता सहित पानि छोडना है)  
आयुर्वेद के अन्वय इस ऋतुमान मे शरीरप्रकृति, चर्म, केश आदि रुखे बन जाते है. शारिरस्थ वात पित्त कफ व्यवथा दूषित हो जाति है. शारीरिक उष्णता नियमन मे व्यत्यय आता रहता है, तिल तैल से शरीर अंतर बाह्य स्निग्ध हो जाता है, गुड शारीरिक उष्णतामान समतोल रखता है.         
मकरसंक्राति मे अपने अपने श्रद्धा के अनुसार प्रार्थना, मीठाईयोका बान्टना, पतन्ग उडाना इन्हि कुछ आचरणोसे खुश रहते है. इस पुण्य काल को उत्तर भारत मे माघी नामसे और दक्षिण भारत मे पोन्गल नामसे आचरण किया जाता है.  
कृषिक लोग खेत मे फसल की पूजा करते है, नैवेद्य अर्पण के बाद लाये गये हर प्रकार के अन्न भाग मिश्रण कर अष्ट दिशावो मे सिञ्चन करते है. सभी मिलकर आनन्द से भोजन लेते है, हर एक फसल भाग लेकर घर लौट ने के बाद घर के द्वार पर तोरण रूप से लगा लेते है. 
संक्रान्तिके पिछले दिन को भोगी कहते है. महिलाये स्नान पुजादि के बाद अपने आजू  बाजू महिलावोन्को बुलाकर सर पर तेल लगाकर हलदि कुंकुम लगाते, आन्खोमे काजल का भूषण कर दक्षिणा देकर भोगी प्रदान करते है ( भोगी = एक सोप मे गुड, चावल, मूग दाल, हरएक मसालासामान, बाजरेकी आटा, इमली, तिल, मक्खन, घि, हरप्रकार की सब्जी, खोबरेकातेल, काजल, आयना, कोम, इत्यादि वस्तु रखते है) भोगी देते समय भरेहुये सोप पल्लु से पकडकर त्रिवार आवर्तन के बाद  नमस्कार करके भोगी प्रदान कर, बिदा लेते है.                 
संक्रान्ति दिन के रसोयि मे मुङ्ग फली, और गुड, मिश्रण से पोळि, बाजरेकी रोटी, मक्खन्न, कयी सब्जियोसे की हुयी बज्जी, मूगदाल, दालचिन्नि, शहाजिर, जीरा, हिंग, धनिया, मिरी, लवंग, हलदि चूर्ण, अद्रक, नमक, हरि मिरची, आदि मिलाकर चावल बनाते है इसको “हुग्गी“ कहते है. घर मे कुलदेवता पूजा, संक्रान्ति दान, अर्घ्य, तर्पण, वैश्व देव, बलिहरण संपन्नताके बाद सभी मिलकर भोजन करना एक परिपाठ है.
घरमे पाञ्च बरस के बच्चोन्को सुगन्धी तैलादि लगाकर स्नान, सिङ्गार तिलक करके, नया वस्त्र परिधान कर, आजू बाजू के बच्चोको बुलाकर उनके गोदि मे बिठा देते है. विविध फलो के टुकडे, गन्नेके टुकडे, मुन्गफली, डाल, कुरमुरा, चाकलेट, नाण्य इत्यादि (कमसे कम सव्वा किलो तक) लोहपात्र मे डालकर, उससे बच्चेकी सरपर डाल देते है. यह धृड विश्वास है की इस क्रिया से बच्चे कुदृष्टि से बच जाते है.
इसि दिन सायंकाल समय पर घर मे बडे, छोटे लोग, सभी महिलाये मिलकर एक अनोखा आचरण करते है. 
प्रत्येक व्यक्ति परस्पर तिल गुड का मिश्रण दे कर गले मिलते है. यह  स्निग्ध स्नेह का संकेत है . हर एक व्यक्ति अपने अपने वैमनस्य, मतभेद भुल कर मिलके जीवन व्यतित करनेका संकेत रूपी त्योहार. यह कार्य निरंतर चलता रहे. भरत वर्ष एक कुटुंब मे परिवर्तन हो सके   पर्याय से वसुधैव कुटुंबकं यह जो  सनातन भारतीय वैदिक संस्कृतिका संदेश है उस से स्वप्न से सिद्धि तक लाने का मार्ग बन सकता है 
                                   “ तिल गुड का सेवन करेंगे निर्व्याज्य जीवन व्यतीत करेंगे “
रथ सप्तमी : इस दिन सुर्योदय समय पर  अभ्यंग स्नान मे श्वेत अर्क पत्र सर पे रख कर  स्नान करके संध्या, देव पूजा पश्च्यात भगवान् सूर्यनारायण  को  अर्घ्य देना है |  यद्य जन्म कृतं पापं मया सप्तसु जन्मसु | तन्मे रोगंच  शोकंच माकरी हंतु सप्तमी ||  एत  जन्म कृतं पापं यच्च जन्मांतरार्जितं | मनोवाक्कायजं यच्च ज्ञाता ज्ञातं च यत्पुनः || इति सप्त विधं पापं स्नानान्मे सप्त सप्तके |सप्त व्याधि समायुक्तं हर माकरी सप्तमी ||  सुर्यार्घ्य मन्त्र : सप्त सप्तिवह प्रीत सप्त लोक प्रदीपन | सप्तमी सहितो देव गृहाणार्घ्य दिवाकर ||   ऐसा समझा जाता है  कि सूर्य देव रथ मे बैठ कर पर्थ्वी की प्रदक्षिणा  करता  है |  दिन नित्य पूजन के समय सूर्य पूजन भी करना आवश्यक है | गर्भिणी महिलाये अलंकार काला वस्त्र पहन कर शर्करा आभूषण परिधान करते है | बडोसे आशिर्वाद लेते है | छोटे बच्चोन्को भि नया वस्त्र धारण कर  शर्करा आभूषण पहनाते  है |
 लोका समस्ता सुखिनो भवन्तु 

ಭೂಲೋಕದ ಪ್ರತ್ಯಕ್ಷ ದೇವರು ಎಂದರೆ ಸೂರ್ಯ ಭಗವಾನ್. ಈತನನ್ನು ಜಾತಿ, ಮತ ಭೇದವಿಲ್ಲದೆ ಪ್ರಪಂಚದ ಎಲ್ಲ ಜನರು ಆರಾಧಿಸುತ್ತಾರೆ. ಈ ಸೂರ್ಯ ನಮಗೆ ಬೆಳಕು ನೀಡುವುದಲ್ಲದೆ ಬದುಕನ್ನು ನೀಡುವನು ಹಾಗೂ ಈ ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವನು. ಈತನು ಜ್ಞಾನದ ಸಂಕೇತವಾಗಿದ್ದಾನೆ. ಭಾಸ್ಕರ ಇಲ್ಲದೆ ಇದ್ದರೆ ಜಗತ್ತಿನ ಸಕಲ ಚಟುವಟಿಕೆಗಳು ನಿಂತು ಹೋಗುತ್ತದೆ.
ಒಂದು ವರ್ಷದಲ್ಲಿ (ಸಂವತ್ಸರ) 12 ಮಾಸಗಳು ಅವುಗಳನ್ನು ಎರಡು ಭಾಗ ಮಾಡಿರುವರು. ಉತ್ತರಾಯಣ ಹಾಗೂ ದಕ್ಷಿಣಾಯನ. ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.
ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.
ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿದೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಶ್ರೀಕೃಷ್ಣನು ಗೀತೆಯಲ್ಲಿ ಆಯಣದಲ್ಲಿ ಉತ್ತರಾಯಣ ಅತಿ ಶ್ರೇಷ್ಠ ಎಂದು ಹೇಳಿರುವನು. ಭೀಷ್ಮ ಪಿತಾಮಹನು ಬಾಣಗಳ ಮಂಚದ ಮೇಲೆ ಮಲಗಿ ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಳ್ಳುತ್ತಾನೆ.
ಕೃತಯುಗದಲ್ಲಿ ಶಿವ ಮತ್ತು ಪಾರ್ವತಿಯರು ವಿವಾಹವಾಗಿದ್ದು ಈ ಉತ್ತರಾಯಣದಲ್ಲಿ, ಬ್ರಹ್ಮ ದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಹಾ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಹಾಗೂ ಋಷಿ ಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಸಹ ಈ ಉತ್ತರಾಯಣದಲ್ಲಿ. ಈ ಎಲ್ಲ ಕಾರಣಕ್ಕಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿವಾಹ, ನಾಮಕರಣ, ಗೃಹಪ್ರವೇಶಗಳಂತಹ ಶುಭ ಕಾರ್ಯಗಳನ್ನು ಉತ್ತರಾಯಣದಲ್ಲಿ ಮಾಡುತ್ತಾರೆ
ಒಂದು ವರ್ಷದಲ್ಲಿ (ಸಂವತ್ಸರ) 12 ಮಾಸಗಳು ಅವುಗಳನ್ನು ಎರಡು ಭಾಗ ಮಾಡಿರುವರು. ಉತ್ತರಾಯಣ ಹಾಗೂ ದಕ್ಷಿಣಾಯನ. ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.
ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.
ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿದೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಶ್ರೀಕೃಷ್ಣನು ಗೀತೆಯಲ್ಲಿ ಆಯಣದಲ್ಲಿ ಉತ್ತರಾಯಣ ಅತಿ ಶ್ರೇಷ್ಠ ಎಂದು ಹೇಳಿರುವನು. ಭೀಷ್ಮ ಪಿತಾಮಹನು ಬಾಣಗಳ ಮಂಚದ ಮೇಲೆ ಮಲಗಿ ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಳ್ಳುತ್ತಾನೆ.
ಕೃತಯುಗದಲ್ಲಿ ಶಿವ ಮತ್ತು ಪಾರ್ವತಿಯರು ವಿವಾಹವಾಗಿದ್ದು ಈ ಉತ್ತರಾಯಣದಲ್ಲಿ, ಬ್ರಹ್ಮ ದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಹಾ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಹಾಗೂ ಋಷಿ ಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಸಹ ಈ ಉತ್ತರಾಯಣದಲ್ಲಿ. ಈ ಎಲ್ಲ ಕಾರಣಕ್ಕಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿವಾಹ, ನಾಮಕರಣ, ಗೃಹಪ್ರವೇಶಗಳಂತಹ ಶುಭ ಕಾರ್ಯಗಳನ್ನು ಉತ್ತರಾಯಣದಲ್ಲಿ ಮಾಡುತ್ತಾರೆ.
शुभं भवतु 

No comments:

Post a Comment