Saturday, August 03, 2019

RUNA MOCHAKA MARS CHANT || ऋणमोचक मंगळ स्तोत्रं || ಋಣಮೋಚಕ ಮಂಗಲ ಸ್ತೋತ್ರಮ್ ||

||  ऋणमोचक मंगळ स्तोत्रं   ||  ಋಣಮೋಚಕ ಮಂಗಲ ಸ್ತೋತ್ರಮ್  ||

मंगलो भूमिपुत्रश्च ऋणहर्ता धनप्रद: । 
स्थिरासनो महाकाय: सर्व कर्मावरोधक:       ॥१॥

लोहितो लोहिताक्षश्च सामगानां कृपाकर: ।
धरात्मज: कुजो भौमो भूतिदो भूमि नंदन:    ॥२॥

अंगारको यमश्चैव सर्वरोगापहारक: ।
वृष्टे कर्ताsपहर्ताच सर्वकाम फलप्रद:              ॥३॥

एतानि कुजनामानि नित्यम् य: श्रद्धया पठेत् ।    
ऋणं न जायते तस्य धनं शीघ्र मवाप्नुयात्     ॥४॥

धरणीगर्भ संभूतं विद्युत्कांति समप्रभम् ।
कुमारं शक्ति हस्तंच मंगलं प्रणमाम्यहं         ॥५॥

स्तोत्रमंगारकस्यै तत्पठनीयं सदानृभि: ।
न तेषां भौमजा पीडा स्वल्पापि भवतिक्वचित् ॥६॥

अंगारक महाभाग भगवन् भक्तवत्सल ।
त्वां नमामि ममाशेष मृणमाशु विनाशय       ॥७॥

ऋणरोगादि दारिद्र्यं ये चान्येह्यपमृत्यव: ।
भयक्लेष मनस्तापानश्यंतु मम सर्वदा     ॥८॥

अतिवक्र दुराराध्य भोगमुक्ता जितात्मन: ।
तुष्टोददासि साम्राज्यं रुष्टोहरसि तत्क्षणात् ॥९॥

विरिंचिशक्रविष्णूनां मनुष्याणांतु का कथा ।
तेनत्वंसर्व सत्वेन ग्रहराजो महाबल:           ॥१०॥

पुत्रान् देहि धनंदेहि त्वामस्मि शरणंगत: ।
ऋण दारिद्र्य दु:खेन शत्रूणां च भयात्तत: ॥११॥

एभिर्द्वादशभि: श्लोकैर्य: स्तौति च धरासुतं ।
महतीं श्रियमाप्नोतिह्यपरो धनदोयुवा      ॥१२॥ 
  
॥ इति श्री स्कद पुराणे भार्गवप्रोक्त ऋण मोचक मंगल स्तोत्रम् संपूर्णं ॥

।। ಋಣ ಮೋಚಕ ಮಂಗಲ ಸ್ತೋತ್ರಂ ।।

ಮಂಗಲೋ ಭೂಮಿಪುತ್ರಶ್ಚ ಋಣಹರ್ತಾ ಧನಪ್ರದ: | 
ಸ್ಥಿರಾಸನೋ ಮಹಾಕಾಯ: ಸರ್ವ ಕರ್ಮಾವರೋಧಕ: ||೧||

ಭಾವಾರ್ಥ:- ಮಂಗಳ, ಭೂಮಿಪುತ್ರ, ಋಣನಾಶಕ, ಧನದಾಯಿ,
ಸ್ಥಿರಾಸನ, ಮಹಾಕಾಯ, ಸರ್ವಕರ್ಮಗಳಿಗೆ ತಡೆಯನ್ನುಂಟುಮಾಡುವವನು.

ಲೋಹಿತೋ ಲೋಹಿತಾಕ್ಷಶ್ಚ ಸಾಮಗಾನಾಂ ಕೃಪಾಕರ: |
ಧರಾತ್ಮಜ: ಕುಜೋ ಭೌಮೋ ಭೂತಿದೋ ಭೂಮಿ ನಂದನ: ||೨||

ಭಾವಾರ್ಥ:- ಲೋಹಿತ, ಲೋಹಿತಾಕ್ಷ, ಸಾಮವೇದ ಗಾಯಕರಿಗೆ
ಕರುಣೆಯನ್ನು ತೋರುವವ, ಭೂಮಿತನಯ, ಕುಜ, ಭೌಮ,
ಅಭ್ಯುದಯಕಾರಕ, ಭೂಮಿಗೆ ಸಂತಸವನ್ನು ದಯಪಾಲಿಸುವವನು.

ಅಂಗಾರಕೋ ಯಮಶ್ಚೈವ ಸರ್ವರೋಗಾಪಹಾರಕ: |
ವೃಷ್ಟೇ ಕರ್ತಾsಪಹರ್ತಾಚ ಸರ್ವಕಾಮ ಫಲಪ್ರದ: ||೩||

ಭಾವಾರ್ಥ:- ಅಂಗಾರಕ, ಯಮ, ಸರ್ವರೋಗವಿನಾಶಕ, ಮಳೆಕಾರಕ, ವೃಷ್ಟ್ಯಾಪ ಹಾರಕ, ಸಮಸ್ತ ಕಾಮನೆಗಳ ಫಲದಾಯಕ.

ಏತಾನಿ ಕುಜನಾಮಾನಿ ನಿತ್ಯಮ್ ಯ: ಶ್ರದ್ಧಯಾ ಪಠೇತ್ |
ಋಣಂ ನ ಜಾಯತೇ ತಸ್ಯ ಧನಂ ಶೀಘ್ರ ಮವಾಪ್ನುಯಾತ್ ||೪||

ಭಾವಾರ್ಥ:- ಕುಜನ ಕುರಿತಾದ ಈ ಹೆಸರುಗಳನ್ನು ಅನುದಿನವೂ
ಶ್ರದ್ಧಾಯುಕ್ತನಾಗಿ ಯಾವಾತನು ಪಠಿಸುವನೋ ಅವನಿಗೆ ಸಾಲಾದಿ
ಋಣಗಳು ಬಾಧಿಸುವುದಿಲ್ಲ. ಅಂತಹವನು ಶೀಘ್ರವಾಗಿ
ಧನವಂತನಾಗುವನು.

ಧರಣೀಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ |
ಕುಮಾರಂ ಶಕ್ತಿ ಹಸ್ತಂಚ ಮಂಗಲಂ ಪ್ರಣಮಾಮ್ಯಹಂ ||೫||

ಭಾವಾರ್ಥ:- ಭೂದೇವಿಯ ಗರ್ಭದಿಂದುದಿಸಿದವನೂ, ವಿದ್ಯುತ್ತಿನ
ಪ್ರಕಾಶದಂತೆ ಬೆಳಗುತ್ತಲಿರುವವನೂ, ಕುಮಾರನೂ, ಶಕ್ತಿಹಸ್ತನೂ
ಆಗಿರುವ ಮಂಗಳನಿಗೆ ನಾನು ನಮಿಸುವೆನು.

ಸ್ತೋತ್ರಮಂಗಾರಕಸ್ಯೈ ತತ್ಪಠನೀಯಂ ಸದಾನೃಭಿ: |
ನ ತೇಷಾಂ ಭೌಮಜಾ ಪೀಡಾ ಸ್ವಲ್ಪಾಪಿ ಭವತಿಕ್ವಚಿತ್ ||೬||

ಭಾವಾರ್ಥ:- ಅಂಗಾರಕನೆಂಬ ಹೆಸರಿನ ಈ ಕುಜ ಸ್ತೋತ್ರವು ಮನುಜರಿಂದ
ಯಾವಾಗಲೂ ಪಠಣ ಮಾಡತಕ್ಕದ್ದಾಗಿದೆ. ಇದರಿಂದ ಕುಜನ ಅನಿಷ್ಟಗಳು
ಅತ್ಯಂತ ವಿರಳವಾಗಿ ಕೂಡಾ ಕಿಂಚಿತ್ತೂ ಬಾಧಿಸದು.

ಅಂಗಾರಕ ಮಹಾಭಾಗ ಭಗವನ್ ಭಕ್ತವತ್ಸಲ |
ತ್ವಾಂ ನಮಾಮಿ ಮಮಾಶೇಷ ಮೃಣಮಾಶು ವಿನಾಶಯ ||೭||

ಭಾವಾರ್ಥ:-ಹೇ ಭಕ್ತವತ್ಸಲನೇ! ಸುಪ್ರಸಿದ್ಧನಾಗಿರುವ
ಭಗವದ್ಸ್ವರೂಪೀ ಕುಜನೇ, ನಿನಗೆ ನಾನು ನಮಿಸುವೆನು. ನನ್ನ ಸಮಸ್ತ
ರುಣದ ಹಂಗಿನಿಂದ ನಿ:ಶೇಷವಾಗಿ ಮುಕ್ತಗೊಳಿಸು.

ಋಣರೋಗಾದಿ ದಾರಿದ್ರ್ಯಂ ಯೇ ಚಾನ್ಯೇಹ್ಯಪಮೃತ್ಯವ: |
ಭಯಕ್ಲೇಷ ಮನಸ್ತಾಪಾನಶ್ಯಂತು ಮಮ ಸರ್ವದಾ ||೮||

ಭಾವಾರ್ಥ:- ಸಾಲದಋಣ ಅನಾರೋಗ್ಯಾದಿ ಅನಿಷ್ಟಗಳು,
ದರಿದ್ರತೆ, ಹಾಗೆಯೇ ಅಪಮೃತ್ಯುಭೀತಿ, ದು:ಖ, ಮನೋವ್ಯಥೆ, ಸೇಡು ಇತ್ಯಾದಿ ಅನ್ಯ ಬಾಧೆಗಳು ಸದಾ ನಾಶವಾಗಲಿ.

ಅತಿವಕ್ರ ದುರಾರಾಧ್ಯ ಭೋಗಮುಕ್ತಾ ಜಿತಾತ್ಮನ: |
ತುಷ್ಟೋದದಾಸಿ ಸಾಮ್ರಾಜ್ಯಂ ರುಷ್ಟೋಹರಸಿ ತತ್ಕ್ಷಣಾತ್ ||೯||

ಭಾವಾರ್ಥ:- ಹೇ ಕುಜನೇ! ನೀನು ಶ್ರೇಷ್ಠನಾಗಿರುವ ಮಂಗಳ
ಗ್ರಹವಾಗಿರುವೆ. ಆರಾಧನೆಗೆ ಎಟಕದವನು. ಸುಖಾನುಭವಗಳಿಂದ
ವಿರಕ್ತನಾದವನು.ಆತ್ಮವನ್ನು ಜಯಿಸಿದಾತನು. ನೀನು
ತೃಪ್ತಿಹೊಂದಿದವನಾದರೆ ಸಾಮ್ರಾಜ್ಯವನ್ನು ದಯಪಾಲಿಸುವೆ. ಅಸಂತುಷ್ಟನಾದರೆ ಆ ಕ್ಷಣವೇ ಅದನ್ನು ಅಪಹರಿಸುವೆ.

ವಿರಿಂಚಿಶಕ್ರವಿಷ್ಣೂನಾಂ ಮನುಷ್ಯಾಣಾಂತು ಕಾ ಕಥಾ |
ತೇನತ್ವಂಸರ್ವ ಸತ್ವೇನ ಗ್ರಹರಾಜೋ ಮಹಾಬಲ: ||೧೦||

ಭಾವಾರ್ಥ:- ಗ್ರಹಗಳ ಒಡೆಯನಾದ ನೀನು ಸಮಸ್ತ ಬಗೆಯ ಜೀವಿಗಳಲ್ಲಿ
ಅತಿಬಲಿಷ್ಟನು. ನಿನ್ನೆದುರು ಬ್ರಹ್ಮ, ಇಂದ್ರ, ವಿಷ್ಣು, ಹಾಗೂ ಮನುಷ್ಯರ ಚರಿತ್ರೆ ಎಲ್ಲಿಹುದು?

ಪುತ್ರಾನ್ ದೇಹಿ ಧನಂದೇಹಿ ತ್ವಾಮಸ್ಮಿ ಶರಣಂಗತ: |
ಋಣ ದಾರಿದ್ರ್ಯ ದು:ಖೇನ ಶತ್ರೂಣಾಂ ಚ ಭಯಾತ್ತತ: ||೧೧||

ಭಾವಾರ್ಥ:- ಸ್ವಾಮಿಯೇ ನಿನಗೆ ನಾನು ಶರಣಾಗಿರುವೆ. ನನಗೆ ಸಂತತಿಯನ್ನು
ಅನುಗ್ರಹಿಸು. ಸಂಪತ್ತನ್ನು ದಯಪಾಲಿಸು. ಸಾಲ, ದರಿದ್ರತೆ, ಸಂತಾಪ, ಮತ್ತು ಶತ್ರುಗಳ ಭೀತಿಯಿಂದ ನನ್ನನ್ನು ರಕ್ಷಿಸುವವನಾಗು.

ಏಭಿರ್ದ್ವಾದಶಭಿ: ಶ್ಲೋಕೈರ್ಯ: ಸ್ತೌತಿ ಚ ಧರಾಸುತಂ |
ಮಹತೀಂ ಶ್ರಿಯಮಾಪ್ನೋತಿಹ್ಯಪರೋ ಧನದೋಯುವಾ ||೧೨||

ಭಾವಾರ್ಥ:- ಶ್ರೇಷ್ಠನೂ ಧನದಾಯಿಯೂ ತರುಣನೂ ಆಗಿರುವ ಮಂಗಳನನ್ನು ಈ ಹನ್ನೆರಡು ಶ್ಲೋಕಗಳಿಂದ ಸ್ತುತಿಸುವವನು ಮಹಾ ಸಂಪದಗಳನ್ನು ಹೊಂದುವನು.
       
          || ಇತಿ ಋಣ ಮೋಚಕ ಮಂಗಲ ಸ್ತೋತ್ರಮ್ ||

No comments:

Post a Comment