Saturday, November 04, 2023

DASHAHARAA SANKALPA ದಶಹರಾ ಸಂಕಲ್ಪ

 ದಶಹರಾ ಸಂಕಲ್ಪ 
ದೇಶಕಾಲೌ ಸಂಕೀರ್ತ್ಯ ಸಹಕುಟುಂಬಸ್ಯ ಮಮ ಏತಜ್ಜನ್ಮ 
ಜನ್ಮಾಂತರ ಸಮುದ್ಭೂತ ತ್ರಿವಿಧ ಕಾಯಕ ಚತುರ್ವಿಧ ವಾಚಿಕ ತ್ರಿವಿಧ ಮಾನಸೇತಿ ಸ್ಕಾಂದೊಕ್ತಂ ದಶವಿಧ ಪಾಪ ಪರಿಹಾರ ಪೂರ್ವಕಂ ಪಿತೃ ದ್ವಾರಾ ಬ್ರಹ್ಮ ಲೋಕ ಪ್ರಾಪ್ದ್ಯಾದಿ ಫಲ ಪ್ರಾಪ್ಯರ್ಥಂ ಯಥಾಸಂಭವ  ದಶಯೋಗ ಪರ್ವಣಿ  ಶ್ರೀ 
ಗಂಗಾಂಬಾ ಪೂಜನಂ ಪುಜಾಂಗತ್ವೇನ ವಿಹಿತ ಫಲ ದಾನ 
ಮಹಂ ಚ ಕರಿಷ್ಯೇ ||  ನಮೋ ಭಗವತೇ ದಶಪಾಪ ಹರಾಯೈ 
ಗಂಗಾಯೈ ನಾರಾಯಣೈ ರೇವತ್ಯೈ ಶಿವಾಯೈ ದಕ್ಷಾಯೈ ಅಮ್ರುತಾಯೈ ವಿಶ್ವರೂಪಿಣ್ಯಿ ತೇ ನಮೋನಮಃ ನಮಃ  ಈ ಮಂತ್ರದಿಂದ ಆವಾಹನೆಮಾಡಿ ನಾರಾಯಣಾಯ  ನಮಃ ನಾರಾಯಣಂ ಆವಾಹಯಾಮಿ ರುದ್ರಾಯ .....ಬ್ರಹ್ಮ ಣೇ........ಸೂರ್ಯಾಯ .......ಭಗೀರಥಾಯ ......ಹಿಮಾಚಲಾಯ ಹೀಗೆ ಎಲ್ಲರನ್ನೂ ಆವಾಹಿಸಿ “ ಸಪರಿವಾರ ಶ್ರೀ ಗಂಗಾಂಬಾಯೈ ನಮಃ “ ಈ ಮಂತ್ರದಿಂದ ಪೂಜಿಸಬೇಕು.ಆ ಮೇಲೆ ದಾನೀಯ ಫಲಸ್ಥಿತ “ ಶ್ರೀ ಮಹಾವಿಷ್ಣವೆ ನಮಃ   ರಾರ್ಥೆ ಅಕ್ಷತಾನ್ ಸಮರ್ಪಯಾಮಿ “ ಎಂದು ಅಕ್ಷತೆ ಹಾಕಿ ದಾನ ಮಾಡಬೇಕು  . ಪ್ರಾರ್ಥನಾ : ಆದತ್ತಾನಾನ್ ಮುಪಾದಾನಂ ಹಿಂಸಾ ಚ್ಯೈ ವಾವಿಧಾನತಃ ಪರದಾರೋಪ ಸೇವಾ ಚ ಕಾಯಿಕಂ ತ್ರಿವಿಧಂ ಸೃತಂ ಪಾರುಷ್ಯ ಮನೃತಂ ಚ್ಯೈವ ಪೈಶೂನ್ಯಮ್ ಚಾಪಿ ಸರ್ವಶಃ  ಅಸಂಬಧ್ಧ ಪ್ರಾಲಾಪಶ್ಚ್ಯ ವಾಙ್ಮಯಂ ಸ್ಯಾ ಚ್ಚತುರ್ವಿಧಂ ಪರದ್ರವ್ಯೈ ಷ್ಟ್ವಭಿಧ್ಯಾನಂ ಮನಸಾನಿಷ್ಟ ಚಿಂತನಂ ವಿತಥಾಭಿನಿವೇಷಸ್ಚ್ಯ ಮಾನಸಂ  ತ್ರಿವಿಧಂ ಸೃತಂ ಏತಾನಿ ದಶಪಾಪಾನಿ ಹರತ್ವ ಮಮ ಜಾಹ್ನವಿ ದಶಪಾಪಹರಾ ಯಸ್ಮಾತ್ತಸ್ಮಾದ್ದಶಹರಾ ಸ್ಮೃತಾ                                                                                            


No comments:

Post a Comment