Tuesday, August 13, 2024

BHUVARAHA DEVARU ಭೂವರಾಹ ದೇವರ ಮಂತ್ರ ಸ್ತೋತ್ರ यज्ञ वराह देवाचे मंत्र स्तोत्र

         
         ಭೂ ವರಾಹ ದೇವರ ಮಂತ್ರ ಸ್ತೋತ್ರಗಳು
                   यज्ञ वराह देवाचे मंत्र स्तोत्र 

ಸ್ಥಿರಾಸ್ತಿ ಹೊಂದಲಿಚ್ಛಿಸುವವರು ಆ ಸ್ಥಿರಾಸ್ತಿ ವಂಶ ಪರಂಪರಾಗತವಾಗಿ ಸುರಕ್ಷಿತ ವಾಗಿಯೂ ಶುಭಕರವಾಗಿಯೂ ಅಭಿವೃದ್ಧಿಂಗತವಾಗಿಯೂ ಅನುಭವಿಸಬೇಕೆನ್ನುವವರು  ಭೂ ವರಾಹ, ಯಜ್ಞ ವರಾಹ ದೇವರನ್ನು ಮನ: ಪೂರ್ವಕವಾಗಿ ಪೂಜಿಸಿ, ಸ್ತೋತ್ರಗಳನ್ನು ಪಠಿಸುವುದು ಏಕೆಂದರೆ ಈ ವಸುಂಧರೆ, ಪೃಥ್ವಿ, ಭೂದೇವಿಯನ್ನು ರಕ್ಕಸರುಗಳಿಂದ, ದುಷ್ಟಶಕ್ತಿಗಳಿಂದ, ಭೂಮ್ಯಾಂತರ್ಗತ ದೋಷಗಳಿಂದ ರಕ್ಷಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ, ಸಮಸ್ತ ಪೃಥ್ವಿ ಪಾದಾಕ್ರಾಂತಮಾಡಿ ಪಾಪಪ್ರೇರಿತರನ್ನು ಇಪ್ಪತ್ತೊಂದು ಸಲ ವಧೆ ಮಾಡಿ ಶಿಷ್ಟ ಪರಿಪಾಲನೆ ಮಾಡಿದ ಧರಣೀಪತಿ ಶ್ರೀ ಪರಶುರಾಮ ದೇವರನ್ನು ಮಂತ್ರ ಸ್ತೋತ್ರಾದಿಗಳಿಂದ ಭಜಿಸಬೇಕು. ಭೂಮಿ ಪೂಜೆ ವಿಧಿ ಪೂರ್ವಕವಾಗಿ ನಿಷ್ಠೆಯಿಂದ ನೆರವೇರಿಸಬೇಕು. ತದನಂತರ ಗೃಹ ಪ್ರವೇಶವಾಗಲಿ, ವಾಸ್ತುಶಾಂತಿ ಮಾಡುವಾಗ ಕುಲದೇವತೆ, ಗ್ರಾಮದೇವತೆಯ ಜೊತೆ ವಾಸ್ತು ದೇವತೆಯನ್ನು ಪೂಜಿಸುವ ಪರಂಪರೆಯು ನಡೆದುಬಂದಿದೆ ವಾಸ್ತು ಶಾಂತಿಯ ಯಜ್ಞದ ಸಮಯದಲ್ಲೇ ಭೂ ಸೂಕ್ತಪಠಿಸುವುದು ಅವಶ್ಯಕವಾಗಿದೆ.

ಯಜ್ಞ ವರಾಹ ದೇವರ ಮಂತ್ರಗಳು
ಶ್ರೀ ಗುರುಭ್ಯೋ ನಮಃ ಹರಿ: ಓಂ 

ನೀಲಾಂಬುದಾಭ ಶುಭಶೀಲಾದ್ರಿ ದೇಹಧರ ಖೇಲಾಹೃತೋದಧಿಧುನೀ |ಶೈಲಾದಿ ಯುಕ್ತನಿಖಿಲೇ ಲಾಕಠಾಧ್ಯಸುರ ತೂಲಾಟವೀದಹನ ತೇ |ಕೋಲಾ ಕೃತೇ ಜಲಧಿಕಾಲಾಚಲಾವಯವ ನೀಲಾಬ್ಜದಂಷ್ಟ್ರ ಧರಣೀ |ಲೀಲಾಸ್ಪದೋರುತಲಮೂಲಾಶಿಯೋಗಿವರ ಜಾಲಾಭಿ ವಂದಿತ ನಮ: ||

ಶ್ಯಾಮ: ಸುದರ್ಶನ ದರಾಭಯ ಸದ್ವರೇತೋ |ಭೂಮ್ಯಾ ಯುತೋಽಖಿಲ ನಿಜೋಕ್ತ ಪರಿಗ್ರಹೈಶ್ಚ |ಧ್ಯೇಯೋ ನಿಜೈಶ್ಚ ತನುಭಿ: ಸಕಲೈರುಪೇತ: |ಕೋಲೋ ಹರಿ: ಸಕಲ ವಾಂಛಿತ ಸಿದ್ಧಯೇಽಜ: ||

ಮಹನೀಯತ್ವಾತ್ ಮಹ: ಶ್ರೇಷ್ಠತ್ವಾತ್ ವರ: ಅಹೀನತ್ವಾ ತ್ ದಹ:

ಮಹಾವರಾ: ಅತಿನೀಚಾ: ಕಲ್ಯಾದಯಸ್ತಾನಾಹಂತೀತಿ ಮಹಾವರಾಹ: |

ವರಾಹ ವರದಂಷ್ಟ್ರಯಾ ಕುಟಿಲಯಾ ಕಠೋರಂ ರಿಪುಂವಿದಾರ್ಯ ಸುರಧುರ್ಯ ಗಾಂ ನಿಜಪದಾರ ವಿಂದಾನುಗಾಂ |ಉಪೇತ್ಯ ಸುಖಚಿತ್ತನು: ಸರಸ ಲೀಲಯಾಽಽಲಿಂಗ್ಯ |ತಾಂ ಸಿತಾಂಗ ಜಗತಾಂ ಗತೇ ವಿಹರಸೀಹ ಪುಣ್ಯಸ್ಥಲೇ  ||


ಅಥ ಶ್ರೀ ಭೂ ವರಾಹ ಸ್ತೋತ್ರಂ 
ಶ್ರೀ ಗುರುಭ್ಯೋ ನಮಃ ಹರಿ: ಓಂ
ಋಷಯ ಉವಾಚ ।

ಜಿತಂ ಜಿತಂ ತೇಽಜಿತ ಯಜ್ಞಭಾವನಾ
ತ್ರಯೀಂ ತನೂಂ ಸ್ವಾಂ ಪರಿಧುನ್ವತೇ ನಮಃ ।
ಯದ್ರೋಮಗರ್ತೇಷು ನಿಲಿಲ್ಯುರಧ್ವರಾಃ
ತಸ್ಮೈ ನಮಃ ಕಾರಣಸೂಕರಾಯ ತೇ ॥ 1 ॥

ರೂಪಂ ತವೈತನ್ನನು ದುಷ್ಕೃತಾತ್ಮನಾಂ
ದುರ್ದರ್ಶನಂ ದೇವ ಯದಧ್ವರಾತ್ಮಕಮ್ ।
ಛನ್ದಾಂಸಿ ಯಸ್ಯ ತ್ವಚಿ ಬರ್ಹಿರೋಮ-
ಸ್ಸ್ವಾಜ್ಯಂ ದೃಶಿ ತ್ವಙ್ಘ್ರಿಷು ಚಾತುರ್ಹೋತ್ರಮ್ ॥ 2 ॥

ಸ್ರುಕ್ತುಣ್ಡ ಆಸೀತ್ಸ್ರುವ ಈಶ ನಾಸಯೋ-
ರಿಡೋದರೇ ಚಮಸಾಃ ಕರ್ಣರನ್ಧ್ರೇ ।
ಪ್ರಾಶಿತ್ರಮಾಸ್ಯೇ ಗ್ರಸನೇ ಗ್ರಹಾಸ್ತು ತೇ
ಯಚ್ಚರ್ವಣನ್ತೇ ಭಗವನ್ನಗ್ನಿಹೋತ್ರಮ್ ॥ 3 ॥

ದೀಕ್ಷಾನುಜನ್ಮೋಪಸದಃ ಶಿರೋಧರಂ
ತ್ವಂ ಪ್ರಾಯಣೀಯೋ ದಯನೀಯ ದಂಷ್ಟ್ರಃ ।
ಜಿಹ್ವಾ ಪ್ರವರ್ಗ್ಯಸ್ತವ ಶೀರ್ಷಕಂ ಕ್ರತೋಃ
ಸಭ್ಯಾವಸಥ್ಯಂ ಚಿತಯೋಽಸವೋ ಹಿ ತೇ ॥ 4 ॥

ಸೋಮಸ್ತು ರೇತಃ ಸವನಾನ್ಯವಸ್ಥಿತಿಃ
ಸಂಸ್ಥಾವಿಭೇದಾಸ್ತವ ದೇವ ಧಾತವಃ ।
ಸತ್ರಾಣಿ ಸರ್ವಾಣಿ ಶರೀರಸನ್ಧಿ-
ಸ್ತ್ವಂ ಸರ್ವಯಜ್ಞಕ್ರತುರಿಷ್ಟಿಬನ್ಧನಃ ॥ 5 ॥

ನಮೋ ನಮಸ್ತೇಽಖಿಲಯನ್ತ್ರದೇವತಾ
ದ್ರವ್ಯಾಯ ಸರ್ವಕ್ರತವೇ ಕ್ರಿಯಾತ್ಮನೇ ।
ವೈರಾಗ್ಯ ಭಕ್ತ್ಯಾತ್ಮಜಯಾಽನುಭಾವಿತ
ಜ್ಞಾನಾಯ ವಿದ್ಯಾಗುರವೇ ನಮೊ ನಮಃ ॥ 6 ॥

ದಂಷ್ಟ್ರಾಗ್ರಕೋಟ್ಯಾ ಭಗವಂಸ್ತ್ವಯಾ ಧೃತಾ
ವಿರಾಜತೇ ಭೂಧರ ಭೂಸ್ಸಭೂಧರಾ ।
ಯಥಾ ವನಾನ್ನಿಸ್ಸರತೋ ದತಾ ಧೃತಾ
ಮತಙ್ಗಜೇನ್ದ್ರಸ್ಯ ಸ ಪತ್ರಪದ್ಮಿನೀ ॥ 7 ॥

ತ್ರಯೀಮಯಂ ರೂಪಮಿದಂ ಚ ಸೌಕರಂ
ಭೂಮಣ್ಡಲೇ ನಾಥ ತದಾ ಧೃತೇನ ತೇ ।
ಚಕಾಸ್ತಿ ಶೃಙ್ಗೋಢಘನೇನ ಭೂಯಸಾ
ಕುಲಾಚಲೇನ್ದ್ರಸ್ಯ ಯಥೈವ ವಿಭ್ರಮಃ ॥ 8 ॥

ಸಂಸ್ಥಾಪಯೈನಾಂ ಜಗತಾಂ ಸತಸ್ಥುಷಾಂ
ಲೋಕಾಯ ಪತ್ನೀಮಸಿ ಮಾತರಂ ಪಿತಾ ।
ವಿಧೇಮ ಚಾಸ್ಯೈ ನಮಸಾ ಸಹ ತ್ವಯಾ
ಯಸ್ಯಾಂ ಸ್ವತೇಜೋಽಗ್ನಿಮಿವಾರಣಾವಧಾಃ ॥ 9 ॥

ಕಃ ಶ್ರದ್ಧಧೀತಾನ್ಯತಮಸ್ತವ ಪ್ರಭೋ
ರಸಾಂ ಗತಾಯಾ ಭುವ ಉದ್ವಿಬರ್ಹಣಮ್ ।
ನ ವಿಸ್ಮಯೋಽಸೌ ತ್ವಯಿ ವಿಶ್ವವಿಸ್ಮಯೇ
ಯೋ ಮಾಯಯೇದಂ ಸಸೃಜೇತಿ ವಿಸ್ಮಯಂ ॥ 10 ॥

ವಿಧುನ್ವತಾ ವೇದಮಯಂ ನಿಜಂ ವಪು-
ರ್ಜನಸ್ತಪಃ ಸತ್ಯನಿವಾಸಿನೋ ವಯಮ್ ।
ಸಟಾಶಿಖೋದ್ಧೂತ ಶಿವಾಮ್ಬುಬಿನ್ದುಭಿ-
ರ್ವಿಮೃಜ್ಯಮಾನಾ ಭೃಶಮೀಶ ಪಾವಿತಾಃ ॥ 11 ॥

ಸ ವೈ ಬತ ಭ್ರಷ್ಟಮತಿಸ್ತವೈಷ ತೇ
ಯಃ ಕರ್ಮಣಾಂ ಪಾರಮಪಾರಕರ್ಮಣಃ ।
ಯದ್ಯೋಗಮಾಯಾ ಗುಣ ಯೋಗ ಮೋಹಿತಂ
ವಿಶ್ವಂ ಸಮಸ್ತಂ ಭಗವನ್ ವಿಧೇಹಿ ಶಮ್ ॥ 12 ॥

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕನ್ಧೇ ಶ್ರೀ ವರಾಹ ಪ್ರಾದುರ್ಭಾವೋನಾಮ ತ್ರಯೋದಶೋಧ್ಯಾಯಃ ।
ಶ್ರೀ ಕೃಷ್ಣಾರ್ಪಣಮಸ್ತು 

ज्यांना स्थावर मालमत्तेची मालकी हवी आहे, ज्यांना ती स्थावर संपत्ती सुरक्षितपणे, शुभ आणि संपन्नतेने कौटुंबिक वारसा म्हणून उपभोगायची आहे त्यांनी भगवान भू वराह, यज्ञ वराह यांची मनात पूजा2 करावी आणि स्तोत्रांचे पठण करावे कारण या वसुंधरा, पृथ्वी, भूदेवीचे राक्षस, अतिरेकी, अतिरेकी, असुरांपासून संरक्षण करणे आवश्यक आहे. एकवीस वेळा पापींचा वध करून त्यांची उत्तम काळजी घेणारे भगवान धरणीपती श्री परशुराम यांची मंत्रोच्चाराने पूजा करावी. भूमीपूजन संस्कारानुसार निष्ठेने करावे. घरात प्रवेश केल्यानंतर वास्तुशांती करताना कुळ देवतेसह वास्तू देवतेची आणि ग्रामदेवतेची पूजा, व भू सूक्त , श्रीं वराह कवच पठण करण्याची परंपरा आहे.

यज्ञ वराह देवाचे मंत्र

नीलांबुदाभ शुभशीलाद्रिदेहधर खेलाहृतोदधिधुनी
शैलादियुक्तनिखिलेलाकठाध्यसुर तूलाटवीदहन ते ।
कोलाकृते जलधिकालाचलावयव नीलाब्जदंष्ट्रधरणी
लीलास्पदोरुतलमूलाशियोगिवर जालाभि वंदित नम: ॥

श्याम: सुदर्शन दराभय सद्वरेतो ।भूम्या युतोऽखिल निजोक्त परिग्रहैश्च ।ध्येयो निजैश्च तनुभि: सकलैरुपेत: ।
कोलो हरि: सकल वांछित सिद्धयेऽज: ॥

महनीयत्वात् मह: । श्रेष्टत्वात् वर: । अहीनत्वात् दह: । महावरा: अतिनीचा: कल्यादयस्तानाहंतीति महावराह: |

वराह वरदंष्ट्रया कुटिलया कठोरं रिपुं विदार्य सुरधुर्य गां निजपदारविंदानुगां ।उपेत्य सुखचित्तनु: सरस लीलयाऽऽलिंग्य तां सितांग जगतां गते विहरसीह पुण्यस्थले ॥

अथ श्री भू वराह स्तोत्रम् 
श्री गुरुभ्यो नमः हरि: ओं

ऋषयौ उवाच
जितम् जितम् तेजिता यज्ञभावना
त्रयेम तनुम स्वं परिधुनवते नमः ।
यद्रोमागर्तेषु निलील्युरध्वरः
तस्मै नमः रणसूकराय ते ॥ 1

रूपं तवैतन्ना हे दुस्कृतात्मनम्
दुर्दर्शनं देवा यादवरामखम् ।
चंदनसि यस्य त्वचि बरहिरोमा-
सावज्यम् दृषि त्वघ्रिषु चतुर्होत्रम् ॥ 2

श्रुक्तुंडा असितस्रुवा ईशा नसयो-
रिदोदरे चामसाह कर्नरंधरे ।
प्रशितरामस्ये ग्रासने ग्रहस्तु ते
यच्चारवनंते भवनाग्निहोत्रम् ॥ 3

दीक्षानुजनमोपसादः शिरोधरम्
त्वं प्रयाण्यो दयानिया दानशत्रः ।
जिह्वा प्रवर्ग्यस्तव शिरशकम क्रतोह
सर्ववसथ्यं चितयोसाओ हि ते ॥ 4

सोमस्तु रेताः सावनन्यवस्तीः
संस्थाविभेदास्तव देवा धतावह ।
सत्राणी सर्वानी सररिसंधी-
स्तवम् सर्वयज्ञकृतुरिष्टिबंधनः ॥ 5

नमो नमस्ते खिलयंत्रदेवता
द्रवया सर्वकृता कृत्यमान ।
वैराग्य भक्तात्मजयनभुविता
ज्ञानय विद्यागुरु आमचे नाम । 6

दानस्त्रग्राकोट्या भगवमस्तवया धृता
विराजते भुधारा भुसभुधारा ।
यथा वनन्निसरतो दत्ता धृता
मातगजेंद्रस्य सा पत्रपद्मिनी ॥ 7

त्रयमयं रूपमिदं च सौकारम्
भूमंडले नाथ तदा धृतेना ते ।
चकस्ति श्रीगोधगें भुयासा
कुलचलेंद्रस्य यथौव विभ्रमः ॥ 8

संस्थापयिनं जगतं सतस्तुषम्
लोकाय पटनेमासि मातरम पिता ।
विधेमा चासाय नमसा साहा त्वया
यस्यम् स्वतेजो ग्निमिवर्णावध ॥ 9

काह श्रद्धाधितन्यतमस्तव प्रभो
रसम गाथाय भुवा उद्विबर्हणम् ।
विश्वाचे आश्चर्य
यो मायायेदं ससृजेति विस्मयम् ॥ 10

विधुन्वत वेदमयं निजम वपु-
रजनास्तपः सत्यनिवासिनो वयम् ।
सतशिखोद्धूता शिवांबुबिंदुभि-
रविमृज्यमाना भृष्मीषा पवित्रा ॥ 11

सा य बाटा भ्राष्टमिस्तवैशा ते
याह कर्मणं परमपरकर्मनः ।
यद्योगमाया गुण योग मोहितम्
विश्वं समस्तं भगवान विदेही शाम ॥ 12

इति श्रीमद्भागवते महापुराणे तृतीयास्कंधे श्री वराह प्रदुर्भवोनामा त्रयोदशोध्यायः ।

श्री कृष्णार्पणमस्तु 

No comments:

Post a Comment